News

ಕಲಾಂತರ್ಗತ ತರಭೇತಿ

ಶಾಲೆಯಿಂದ ಆಚೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಜ್ಞಾನವನ್ನುವ ಕಟ್ಟುವುದು. ಸ್ಥಳೀಯ ಶಾಸನವನ್ನು ಮತ್ತು ಪ್ರಾಚೀನ ಅವಶೇಷಗಳ ಮೂಲಕ ಇತಿಹಾಸ ಕಲಿಕೆ

Read More

ಚಿಣ್ಣರ ವನ್ಯ ದರ್ಶನ

ದಿನಾಂಕ 9/10/2023 ನೆಯ ಸೋಮವಾರ ಕರ್ನಾಟಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಚಿಣ್ಣರ ವನ್ಯದರ್ಶನ ಕಾರ್ಯಕ್ರಮ ಜರುಗಿತು.ನಮ್ಮ ಸಂಸ್ಥೆಯ 50 ವಿದ್ಯಾರ್ಥಿಗಳ ತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.ಮೊದಲಿಗೆ ಕೊಲ್ಲೂರಿನ ಆನೆಜರಿ ಅಭಯಾರಣ್ಯಕ್ಕೆ ಭೇಟಿ ನೀಡಿದ ಪ್ರವಾಸಿತಂಡಕ್ಕೆ ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀ ಸಂಪತ್ ಶಾಸ್ತ್ರೀ ಮತ್ತು ಶ್ರೀ ಸುನೀಲ್ ಡಿ ಕುಂಬಾರ್ ವನ್ಯಜೀವಿಗಳ ಬಗ್ಗೆ ಮಾಹಿತಿ ನೀಡಿದರು.ಅನಂತರ ಕೇಂದ್ರೀಯ ನಾಟ ಸಂಗ್ರಹಾಲಯ ವಂಡ್ಸೆಗೆ ಭೇಟಿ ನೀಡಿದ ತಂಡಕ್ಕೆ ಶ್ರೀಮತಿ ಗೀತಾ ಯಾಸಣ್ಣನವರು ಮಾಹಿತಿ ನೀಡಿದರು.ಅನಂತರ ನೇರಳಕಟ್ಟೆ ಮಾವಿನಕುಳಿ ಸಸ್ಯಕ್ಷೇತ್ರಕ್ಕೆ ಭೇಟಿ […]

Read More

ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ

ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಸಮಗ್ರ ಆರೋಗ್ಯ ತಪಾಸಣಾ ಕಾರ್ಯಕ್ರಮ ದಿನಾಂಕ 22/9/2023 ರಂದು ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇಲ್ಲಿ ಜರುಗಿತು.

Read More

ಈ ವರ್ಷದ ವಿಜ್ಞಾನ ನಾಟಕ

ಅಂತರಾಷ್ಟ್ರೀಯ ಸಿರಿದಾನ್ಯ ವರ್ಷಕ್ಕೆ ಪಂಚವಟಿ ರಂಗಶಾಲೆ ನಿರ್ಮಾಣದ ವಿಜ್ಞಾನ ನಾಟಕ ಉಡುಪಿಯಲ್ಲಿ ಇತ್ತಿಚೆಗೆ ಜರುಗಿತು.ಈ ನಾಟಕವನ್ನು ಪ್ರಥ್ವಿನ್ ಕೆ ಉಡುಪಿ ನಿರ್ದೇಶನ ಮಾಡಿದ್ದು…ಸರಕಾರಿ ಪ್ರೌಢಶಾಲೆ ಹಕ್ಲಾಡಿ ಮಕ್ಕಳು ಅಭಿನಯಿಸಿದರು

Read More

ಅಕ್ಷರದಾಸೋಹ ಸಹಾಯಕ ನಿರ್ದೇಶಕರು ಭೇಟಿ

ಶಾಲಾಶಿಕ್ಷಣ ಸಾಕ್ಷರತ ಇಲಾಖೆ ಪಿ ಎಂ ಪೋಷಣ ಅಭಿಯಾನ ಕುಂದಾಪುರ ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಶ್ರೀ ಅರುಣಕುಮಾರ ಶೆಟ್ಟಿಯವರು ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

Read More
X